Home - Vidyaranjaka

ಅಂತರಾಷ್ಟ್ರೀಯ ಸುದ್ದಿಗಳು

ಪಾಕಿಸ್ತಾನದ ವಿರುದ್ಧ ಯುದ್ಧದ ಶಂಖ ನಾದ ಮೊಳಗಿಸಿದ ಭಾರತ

ನವದೆಹಲಿ : ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.     ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ…

ಚೀನಾದಲ್ಲಿ ಆಕಾಶದಿಂದ ಹುಳುಗಳ ಸುರಿಮಳೆ ಬೀಳುತ್ತಿದೆ !!! ಅಚ್ಚರಿಯಾದರೂ ಸತ್ಯ

ಹುಳುಗಳು ರಾಶಿ ರಾಶಿಯಾಗಿ ಕಾಣಿಸಿಕೊಂಡ ವಿಚಿತ್ರ ಘಟನೆ ಚೀನಾದ ಬೀಜಿಂಗ್‌ ನಿಂದ ವರದಿಯಾಗಿದೆ.     ಇದೇನು ಹುಳುಗಳ ಮಳೆಯಾ ಎಂದು ಜನರು ಕೇಳುವಂತಾಗಿದೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಳುಗಳ ರೀತಿಯ ಜೀವಿಗಳು ಕಾರುಗಳ ಮೇಲೆ, ರಸ್ತೆಗಳ ಮೇಲೆ…

ನಿಮ್ಮ ಜಿಲ್ಲೆಯ ಸುದ್ದಿಗಳು

50 ಕ್ಕೂ ಹೆಚ್ಚು ತೆಂಗಿನ ಸಸಿ ನಾಶ ಮಾಡಿದ ಕಿಡಿಗೇಡಿಗಳು

ಗುಬ್ಬಿ :- ಮೇಲ್ವರ್ಗದ ಸಮುದಾಯದ ಜನರು ದಲಿತ ಕುಟುಂಬಕ್ಕೆ ಸೇರಿದ ಜಮೀನಿಗೆ ಏಕಾಏಕಿ ನುಗ್ಗಿ ಉತ್ತಮವಾಗಿ ಬೆಳೆದಿದ್ದ ಸುಮಾರು ಐವತ್ತಾಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬೇರು ಸಮೇತ ಕಿತ್ತು ಹಾಕಿರುವ ಅಮಾನವೀಯ ಘಟನೆ ಬುಧವಾರ ನಡೆದಿದೆ.     ತಾಲೂಕಿನ ಕಡಬ…

ಸಿನಿಮಾ

ಕ್ರಿಡಾ ಸುದ್ದಿಗಳು

50 ಕ್ಕೂ ಹೆಚ್ಚು ತೆಂಗಿನ ಸಸಿ ನಾಶ ಮಾಡಿದ ಕಿಡಿಗೇಡಿಗಳು

ಗುಬ್ಬಿ :- ಮೇಲ್ವರ್ಗದ ಸಮುದಾಯದ ಜನರು ದಲಿತ ಕುಟುಂಬಕ್ಕೆ ಸೇರಿದ ಜಮೀನಿಗೆ ಏಕಾಏಕಿ ನುಗ್ಗಿ ಉತ್ತಮವಾಗಿ ಬೆಳೆದಿದ್ದ ಸುಮಾರು ಐವತ್ತಾಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬೇರು ಸಮೇತ ಕಿತ್ತು ಹಾಕಿರುವ ಅಮಾನವೀಯ ಘಟನೆ ಬುಧವಾರ ನಡೆದಿದೆ.     ತಾಲೂಕಿನ ಕಡಬ…

error: Content is protected !!