ಇದು ಲೇಖನಿಯ ಪ್ರೀತಿ ಮತ್ತು ಜ್ಞಾನದ ಭಂಡಾರ….
ತರೂರಿನ ರೇಣುಕಮ್ಮ ಮತ್ತು ತಿಪ್ಪೇಶ್ ರವರ ಸುಪುತ್ರಿ ಚಂದನ. ಟಿ. ರವರು ದ್ವಿತೀಯ ಪಿ. ಯು. ಸಿ. ವಾಣಿಜ್ಯ ಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಇವರ ಸಾಧನೆಗೆ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ, ಹಿತೈಷಿಗಳು,ಸ್ನೇಹಿತರು, ಸುಧಾಕರ ರವರ ಸಂಗಡಿಗರು ಅಭಿನಂದಿಸಿದ್ದಾರೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.