Block Post

ತುಮಕೂರಿನಲ್ಲಿ ಮತ್ತೊಮ್ಮೆ ಝಳುಪಿಸಿದ ಲಾಂಗು-ಮಚ್ಚು ; ಬೆಚ್ಚಿಬಿದ್ದ ಜನತೆ

ತುಮಕೂರಲ್ಲಿ ಹರಿದ ನೆತ್ತರು ; ಮಲ್ಲ ಎಂಬ ಕುಖ್ಯಾತ ರೌಡಿ ಶೀಟರ್‌ ನ ಬರ್ಬರ ಹತ್ಯೆ    ತುಮಕೂರು – ತುಮಕೂರಿನಲ್ಲಿ ವ್ಯಕ್ತಿ ಒಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು…

ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ; ಎಸ್.ಟಿ.ಶ್ರೀನಿವಾಸ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಸಂಸದರು ಹಾಗೂ ಹಿರಿಯ ನಾಯಕರನ್ನು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿರುವ ಕ್ರಮ ಖಂಡನೀಯ…

ಗಾನ ಕೋಗಿಲೆ ಎಸ್.ಜಾನಕಿಗೆ ಆರ್ಕೆಸ್ಟ್ರಾ ಕಲಾವಿದರ ಗೀತ ನಮನ

ತುಮಕೂರು: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರ ಅಪೂರ್ವ ಸಂಗೀತ ಸಾಧನೆಯನ್ನು ಸ್ಮರಿಸುವ ‘ಎಸ್. ಜಾನಕಿಯವರ ಗಾನ ನಮನ’ ಕಾರ್ಯಕ್ರಮವು ತುಮಕೂರು ಜಿಲ್ಲಾ ಆರ್ಕೆಸ್ಟ್ರಾ ಕಲಾವಿದರ ಸಂಘ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ…

ಶಿರಾದಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳ ಸಾವು: ಸಂತ್ರಸ್ತ ಮಾಲೀಕನಿಗೆ ₹2.55 ಲಕ್ಷ ಪರಿಹಾರ ವಿತರಿಸಿದ ಸಚಿವ ಜಿ. ಪರಮೇಶ್ವರ್

ತುಮಕೂರು: ಶಿರಾ ತಾಲ್ಲೂಕಿನ ಮಾರನಗೆರೆಗೊಲ್ಲಹಟ್ಟಿ ನಿವಾಸಿ ಬಲರಾಮ ಬಿನ್ ಮಾರಣ್ಣ ಅವರಿಗೆ ಸೇರಿದ 32 ಕುರಿಗಳು ಹಾಗೂ 2 ಮೇಕೆಗಳು ಮೇಯಲು ಬಿಟ್ಟಾಗ ವಿಷಪೂರಿತ ಆಹಾರ ಸೇವಿಸಿ ದಿನಾಂಕ 12-07-2026 ಮತ್ತು 13-07-2026 ರಂದು (ಭಾನುವಾರ ಮತ್ತು ಸೋಮವಾರ) ಮೃತಪಟ್ಟಿದ್ದವು.  …

Column Post

Grid Post

ತುಮಕೂರಿನಲ್ಲಿ ಮತ್ತೊಮ್ಮೆ ಝಳುಪಿಸಿದ ಲಾಂಗು-ಮಚ್ಚು ; ಬೆಚ್ಚಿಬಿದ್ದ ಜನತೆ

ತುಮಕೂರಲ್ಲಿ ಹರಿದ ನೆತ್ತರು ; ಮಲ್ಲ ಎಂಬ ಕುಖ್ಯಾತ ರೌಡಿ ಶೀಟರ್‌ ನ ಬರ್ಬರ ಹತ್ಯೆ    ತುಮಕೂರು – ತುಮಕೂರಿನಲ್ಲಿ ವ್ಯಕ್ತಿ ಒಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು…

Block Post

ತುಮಕೂರಿನಲ್ಲಿ ಮತ್ತೊಮ್ಮೆ ಝಳುಪಿಸಿದ ಲಾಂಗು-ಮಚ್ಚು ; ಬೆಚ್ಚಿಬಿದ್ದ ಜನತೆ

ತುಮಕೂರಲ್ಲಿ ಹರಿದ ನೆತ್ತರು ; ಮಲ್ಲ ಎಂಬ ಕುಖ್ಯಾತ ರೌಡಿ ಶೀಟರ್‌ ನ ಬರ್ಬರ ಹತ್ಯೆ    ತುಮಕೂರು – ತುಮಕೂರಿನಲ್ಲಿ ವ್ಯಕ್ತಿ ಒಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು…

ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ; ಎಸ್.ಟಿ.ಶ್ರೀನಿವಾಸ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಸಂಸದರು ಹಾಗೂ ಹಿರಿಯ ನಾಯಕರನ್ನು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿರುವ ಕ್ರಮ ಖಂಡನೀಯ…

ಗಾನ ಕೋಗಿಲೆ ಎಸ್.ಜಾನಕಿಗೆ ಆರ್ಕೆಸ್ಟ್ರಾ ಕಲಾವಿದರ ಗೀತ ನಮನ

ತುಮಕೂರು: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರ ಅಪೂರ್ವ ಸಂಗೀತ ಸಾಧನೆಯನ್ನು ಸ್ಮರಿಸುವ ‘ಎಸ್. ಜಾನಕಿಯವರ ಗಾನ ನಮನ’ ಕಾರ್ಯಕ್ರಮವು ತುಮಕೂರು ಜಿಲ್ಲಾ ಆರ್ಕೆಸ್ಟ್ರಾ ಕಲಾವಿದರ ಸಂಘ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ…

ಶಿರಾದಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳ ಸಾವು: ಸಂತ್ರಸ್ತ ಮಾಲೀಕನಿಗೆ ₹2.55 ಲಕ್ಷ ಪರಿಹಾರ ವಿತರಿಸಿದ ಸಚಿವ ಜಿ. ಪರಮೇಶ್ವರ್

ತುಮಕೂರು: ಶಿರಾ ತಾಲ್ಲೂಕಿನ ಮಾರನಗೆರೆಗೊಲ್ಲಹಟ್ಟಿ ನಿವಾಸಿ ಬಲರಾಮ ಬಿನ್ ಮಾರಣ್ಣ ಅವರಿಗೆ ಸೇರಿದ 32 ಕುರಿಗಳು ಹಾಗೂ 2 ಮೇಕೆಗಳು ಮೇಯಲು ಬಿಟ್ಟಾಗ ವಿಷಪೂರಿತ ಆಹಾರ ಸೇವಿಸಿ ದಿನಾಂಕ 12-07-2026 ಮತ್ತು 13-07-2026 ರಂದು (ಭಾನುವಾರ ಮತ್ತು ಸೋಮವಾರ) ಮೃತಪಟ್ಟಿದ್ದವು.  …