ತುಮಕೂರಿನಲ್ಲಿ ಯುವಕನ ಭೀಕರ ಕೊಲೆ.ಕಳೆದ ರಾತ್ರಿ ಯುವಕನ ಮೇಲೆ ತಲೆ ಹಾಗು ಕತ್ತಿನ ಭಾಗಕ್ಕೆ ಡ್ರಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಶಂಕೆ .ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಹಾಗೂ ಡಿವೈಎಸ್ಪಿ ಬೇಟಿ.ಮೃತ ಯುವಕ ದಿಲೀಪ್(35) ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಶಂಕೆ,ಕಳೆದ ರಾತ್ರಿ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು ಎನ್ನಲಾಗಿದೆ,ಕಳೆದ ರಾತ್ರಿ 9 :30 ನಲ್ಲಿ ನೆಲಮಂಗಲ ದಿಂದ ಕಿಡ್ನಾಪ್ ಮಾಡಿದ್ದ ಆರೋಪಿಗಳು ,ತುಮಕೂರಿನ ಜಯಪುರದಲ್ಲಿ ತಂದು ಕೊಲೆ ಮಾಡಿರುವ ಶಂಕೆ,ಇಂದು ಬೆಳಗ್ಗೆ ಕೊಲೆ ಪ್ರಕರಣ ಬೆಳಕಿಗೆ,ಎಲ್ಲಾ ಆಯಾಮದಲ್ಲಿ ಪೊಲೀಸರ ತನಿಖೆ ಕೈಗೊಂಡಿದ್ದಾರೆ,ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಬೇಟಿ,ಮೃತ ಯುವಕ ಸೋಲೂರು ಮೂಲದವನು ಎನ್ನಲಾಗಿದೆ. ಮೃತ ದೇಹ ಜಿಲ್ಲಾಸ್ಪತ್ರೆಗೆ ರವಾನೆ.ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ