Blog
ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರದೇ ಅಂಧ ದರ್ಬಾರ್ !!!! ಇದಕ್ಕೆ ಉತ್ತರಿಸುವರೇ ತುಮಕೂರು ಡಿ.ಹೆಚ್.ಓ. !?
ತುಮಕೂರು ಡಿ ಹೆಚ್ ಓ ಅವರು ಈ ಸುದ್ಧಿ ನೋಡಿದ ಮೇಲಾದರೂ ಕ್ರಮ ಕೈಗೊಳ್ಳುವರೇ ? ತುಮಕೂರು…
ಆಷಾಢ ಏಕಾದಶಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ (ಆಷಾಢ…
ಸರ್ವೀಸ್ ರಸ್ತೆಯಿಲ್ಲದೇ ಪರದಾಡುತ್ತಿರುವ ಕ್ಯಾತ್ಸಂದ್ರ ಭಾಗದ ಜನರು
ತುಮಕೂರು : ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಯಿಂದ ಕ್ಯಾತ್ಸಂದ್ರದ ಶ್ರೀ ಸಿದ್ಧಗಂಗಾ ಮಠಕ್ಕೆ ಸಂಪರ್ಕಿಸುವ ಮೇಲ್ಸುತೇವೆ (ಫ್ಲೈ ಓವರ್)ನ್ನು ಲೋಕಾರ್ಪಣೆಗೊಳಿಸಿರುವ ಸಂಬಂಧಪಟ್ಟ…
ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಯಾವುದೇ ಮೋಸ ಆಗುತ್ತಿಲ್ಲ ; ಅಳತೆ & ಮಾಪನ ಇಲಾಖೆ ಮುಖ್ಯಸ್ಥರ ಸ್ಪಷ್ಠನೆ
ತುಮಕೂರು -ನಗರದ ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಅಳತೆಯಲ್ಲಿ ಗ್ರಾಹಕರೊಬ್ಬರಿಗೆ ಅನ್ಯಾಯ ಮಾಡಲಾಗಿದೆಂದು ಆರೋಪ ಕೇಳಿ ಬಂದಿರುವುದಲ್ಲದೇ…
ಹೆಬ್ಬಾಕ ಕೆರೆಯಲ್ಲಿ ಮಣ್ಣು ಲೂಟಿ: ಕಣ್ಮುಚ್ಚಿ ಕುಳಿತ ಜಿಲ್ಲಾಢಳಿತ
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಕ ಕೆರೆಯಲ್ಲಿ ಅಕ್ರಮ ಮಣ್ಣು ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ…
ಮನೆ ಸಂಪ್ಗಳಿಗೆ ಯುಜಿಡಿ ಕೊಳಚೆ ನೀರು ಹರಿಯುತ್ತಿದ್ದು ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಜ್ಯೋತಿಗಣೇಶ್ ಸೂಚನೆ
ತುಮಕೂರು: ನಗರದ 30ನೇ ವಾರ್ಡಿನ ವಿಜಯನಗರ ಬಡಾವಣೆಯ ಕೆಲವು ಮನೆಗಳ ನೀರಿನ ಸಂಪ್ಗಳಲ್ಲಿ ಒಳಚರಂಡಿ ನೀರು ಹರಿದುಬಂದು…
ಹಿಂದೂ ರಾಷ್ಟ್ರಕ್ಕಾಗಿ ಶಾರೀರಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಸಂಕಲ್ಪ !
ಹನ್ನೆರಡನೆಯ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ತನ್ನ ತಪಪೂರ್ತಿ (12 ವರ್ಷ) ಪೂರೈಸಿದೆ.…
ಗುರುಪೂರ್ಣಿಮೆ (ವ್ಯಾಸ ಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ
ಗುರುಗಳು ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಮನುಷ್ಯನಿಗೆ ಸುಖ-ದುಃಖಗಳ ಅನುಭವಗಳು ಬರುತ್ತವೆ, ಆದರೆ ಸಾಧನೆಯಿಂದ ಸುಖ-ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿ ಬರುತ್ತದೆ. ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ, ಅದನ್ನು `ಸಾಧನೆ’ ಎನ್ನುತ್ತಾರೆ. ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಕೇವಲ ಈ ಒಂದು ಶ್ಲೋಕದಿಂದ ‘ಗುರು’ ಎಂಬ ಶಬ್ದದ ಮಹಾನತೆ ಗಮನಕ್ಕೆ ಬರುತ್ತದೆ. ಗುರುಗಳು ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಮನುಷ್ಯನಿಗೆ ಸುಖ-ದುಃಖಗಳ ಅನುಭವಗಳು ಬರುತ್ತವೆ, ಆದರೆ ಸಾಧನೆಯಿಂದ ಸುಖ-ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿ ಬರುತ್ತದೆ. ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ, ಅದನ್ನು `ಸಾಧನೆ’ ಎನ್ನುತ್ತಾರೆ. ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಕೇವಲ ಈ ಒಂದು ಶ್ಲೋಕದಿಂದ ‘ಗುರು’ ಎಂಬ ಶಬ್ದದ ಮಹಾನತೆ ಗಮನಕ್ಕೆ ಬರುತ್ತದೆ. ೧.…
ಆರ್ಯ ವೈಶ್ಯ ನಿಗಮ 2024/25ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ: ಸಣ್ಣ ಉದ್ಯಮಿಗಳು ಸದುಪಯೋಗ ಪಡೆದುಕೊಳ್ಳಿ: ಕೃಷ್ಣ ಬೈರೇಗೌಡ
ಬೆಂಗಳೂರು : ಆರ್ಯ ವೈಶ್ಯ ನಿಗಮದ ಮೂಲಕ ಕಳೆದ ವರ್ಷ 2023-24ರಲ್ಲಿ 800 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ…
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ತುಮಕೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಗರದ ರಿಂಗ್ ರಸ್ತೆಯ…