Blog

ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗವನ್ನು ಉಳಿಸುವಂತೆ ದಲಿತ ಸಂಘಟನೆಯಿಂದ ಮನವಿ ಸಲ್ಲಿಕೆ

ತುಮಕೂರು : ತುಮಕೂರು ತಾಲ್ಲೂಕು, ಕೋರ ಹೋಬಳಿ, ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್ ಅಂಬೇಡ್ಕರ್…

ನಮಗೆ ಪೆರಿಪಿರಿಯಲ್ ರಿಂಗ್ ರಸ್ತೆ ಬೇಡ ; ಆಕ್ರೋಷ ವ್ಯಕ್ತಪಡಿಸಿದ ರೈತರು

ತುಮಕೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 1956ರ ಕಂಡಿಕೆ 3(ಐ)(1) ಮತ್ತು (3)ರ ಅಡಿಯಲ್ಲಿ ಬರುವ ಭಾರತ್ ಮಾಲಾ ಪರಿಯೋಜನೆಯಡಿಯಲ್ಲಿ ಗ್ರೀನ್…

ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗವನ್ನು ಗುಳಂ ಮಾಡಲು ಹೊರಟರೇ?

ತುಮಕೂರು : ತುಮಕೂರು ತಾಲ್ಲೂಕು ಕೋರಾ ಹೋಬಳಿ, ಕೆಸ್ತೂರು ಗ್ರಾಮದಲ್ಲಿನ ಪರಿಶಿಷ್ಠರ ಕಾಲೋನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಿವೇಶನ ಮೀಸಲಿಡಲಾಗಿದ್ದು,…

ರಾಜ ಸತ್ಯವ್ರತ ಅಥವಾ ಶನಿಮಾಹಾತ್ಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನ

              ತುಮಕೂರು : ಆತ್ಮೀಯ ಕಲ್ಪತರು ನಾಡಿನ ಕಲಾ ಬಂಧುಗಳೇ ದಿನಾಂಕ 13-04-2025ರ…

ಫಸಲಿಗೆ ಬಂದ ನೂರು ಅಡಿಕೆ ಗಿಡಗಳನ್ನು ಕತ್ತರಿಸಿದ ಕಿಡಿಗೇಡಿಗಳು

ದ್ವೇಷದ ದಳ್ಳುರಿಗೆ ಅಡಿಕೆ ಗಿಡಗಳು ಬಲಿ   ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಶಿವರಾಂಪುರ ಗ್ರಾಮದಲ್ಲಿ ಅಸಹನೀಯ ಘಟನೆ ಒಂದು ಬೆಳಕಿಗೆ…

ಕಡಬ ಗ್ರಾಮ ಪಂಚಾಯಿತಿ ಮುಂಭಾಗ ದಿಢೀರ್ ಪ್ರತಿಭಟನೆ

ಗುಬ್ಬಿ :- ಅಧ್ಯಕ್ಷರು ಮತ್ತು ಪಿಡಿಓ ರವರ ದುರ್ವರ್ತನೆ ಖಂಡಿಸಿ ಕಡಬ ಗ್ರಾಮದಲ್ಲಿ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ…

ಸನಾತನ ರಾಷ್ಟ್ರ ಶಂಖನಾದ : ಒಂದು ಹೆಜ್ಜೆ ರಾಮರಾಜ್ಯದ ಕಡೆಗೆ !

ಪ್ರಸ್ತಾವನೆ : ವಿಶ್ವದ ಇತಿಹಾಸದಲ್ಲಿ ಅನೇಕ ಸಂಸ್ಕೃತಿಗಳ ಉದಯವಾಯಿತು  ಮತ್ತು ನಾಶವೂ ಆಯಿತು. ಉದಾ. ಈಜಿಪ್ಟಿಯನ್, ಗ್ರೀಕ್, ರೋಮನ್, ಸಂಸ್ಕೃತಿ ಮುಂತಾದವು; ಆದರೆ ರಾಜಕೀಯ ಸಂಘರ್ಷ, ವಿದೇಶಿ ದಾಳಿಗಳು, ನೈಸರ್ಗಿಕ ಆಪತ್ತುಗಳು ಮುಂತಾದ ಕಷ್ಟಗಳನ್ನು ಎದುರಿಸುತ್ತಾ ಉಳಿದಿದ್ದು ಒಂದೇ ಸಂಸ್ಕೃತಿ, ಅದೇ ‘ಸನಾತನ ಸಂಸ್ಕೃತಿ’. ಸನಾತನ ಎಂದರೆ ಶಾಶ್ವತ, ಚಿರಕಾಲ ಉಳಿಯುವ ಹಾಗೂ ನಿತ್ಯ ನೂತನವಾಗಿರುವ ತತ್ವ ! ಸನಾತನ ಧರ್ಮವು ಯಾವಾಗಲೂ ವಿಶ್ವ ಕಲ್ಯಾಣದ ಪರಿಕಲ್ಪನೆ ಮಂಡಿಸಿದೆ. ಸನಾತನ ಧರ್ಮ ಭಾರತದ ಪ್ರಾಣವಾಗಿದೆ. ಎಲ್ಲಿಯವರೆಗೆ ಸನಾತನ ಧರ್ಮದ ಅನುಕರಣೆ ಆಗುತ್ತಿತ್ತು, ಅಲ್ಲಿಯವರೆಗೆ ಭಾರತ ವೈಭವದ ಶಿಖರದಲ್ಲಿತ್ತು; ಆದರೆ ಕಳೆದ ಕೆಲವು ದಶಕಗಳಲ್ಲಿ ಸನಾತನ ಧರ್ಮದ ಕಡೆಗೆ ಉದ್ದೇಶಪೂರ್ವಕ ತಿರಸ್ಕಾರದಿಂದ  ನೋಡಲಾಯಿತು. ಪರಿಣಾಮವಾಗಿ ಅನೇಕ ಕೌಟುಂಬಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ಸಂಕಷ್ಟಗಳು ನಿರ್ಮಾಣವಾದವು. ಇಂದು ಅಂತರಾಷ್ಟ್ರೀಯ ಅನುದಾನದಿಂದ ಪೋಷಿಸಲಾಗುತ್ತಿರುವ ಅನೇಕ ವ್ಯಕ್ತಿಗಳು, ಹಾಗೂ ಸಂಘಟನೆಗಳು ಸನಾತನ ಧರ್ಮ ಮುಗಿಸುವ ಪಣತೊಟ್ಟು ಕಾರ್ಯನಿರತವಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ದೇವರು, ದೇಶ, ಧರ್ಮ ಇವುಗಳ ಸೇವೆ ಮಾಡುವ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಸಂಘಟನೆಗಳು ಇವುಗಳ ಸಂಘಟನೆ ಮತ್ತು ಜಾಗೃತಿ ಆಗುವುದು ಅಗತ್ಯವಾಗಿದೆ. ಸನಾತನ ಧರ್ಮದ ಸಶಕ್ತಿಕರಣದಿಂದಲೇ ರಾಮರಾಜ್ಯದ ಸಮಾನ ತೇಜಸ್ವಿ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗೋವಾದಲ್ಲಿ ಮೇ 17 ರಿಂದ 19 ವರೆಗೆ ‘ಸನಾತನ ರಾಷ್ಟ್ರಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ.         ಸನಾತನ ರಾಷ್ಟ್ರದ ಪರಿಕಲ್ಪನೆ : ಸನಾತನ ಸಿದ್ಧಾಂತ ಇದು ಮೂಲತಃ ಕಲ್ಯಾಣಕಾರಿ, ವ್ಯಕ್ತಿಯ ಐಹಿಕ, ಪಾರಮಾರ್ಥಿಕ ಪ್ರಗತಿ ಹೊಂದುವ, ಹಾಗೂ ಸಮಗ್ರವಾಗಿದೆ. ಅದು ಯಾವುದೇ ವ್ಯಕ್ತಿ ಸಮೂಹಕ್ಕಷ್ಟೇ ಸಂಕುಚಿತವಾಗದೆ ಅಖಿಲ ಮಾನವಜಾತಿಗಾಗಿ ಅನ್ವಯಿಸುತ್ತದೆ. ಸನಾತನ ತತ್ವಗಳು ನ್ಯಾಯ, ಸಮಾನತೆ, ನೀತಿ, ಯೋಗ, ಸಾಧನೆ, ಮುಂತಾದವುಗಳ ಮೇಲೆ ಆಧಾರಿತವಾಗಿದೆ. ವೇದ, ಉಪನಿಷತ್ತುಗಳು, ಗೀತೆ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ, ಮುಂತಾದ ಸನಾತನ ಧರ್ಮಗ್ರಂಥಗಳಲ್ಲಿ ಇದರ ಬಗ್ಗೆ ತತ್ವಜ್ಞಾನವಿದೆ. ಸನಾತನ ರಾಷ್ಟ್ರವು ಈ  ತತ್ವಗಳ ಆಧಾರವಾಗಿ ನಡೆಯಲಿದೆ. ಒಂದು ಆದರ್ಶ ಕಲ್ಯಾಣಕಾರಿ ರಾಷ್ಟ್ರವಾಗಿರಲಿದೆ. ಸಂಕ್ಷಿಪ್ತವಾಗಿ, ತ್ರೇತಾಯುಗದ ರಾಮರಾಜ್ಯದ ಕಲಿಯುಗದ ಸ್ವರೂಪವೇ ಸನಾತನ ರಾಷ್ಟ್ರ ಎಂದು ಹೇಳಬಹುದು.       ಪ್ರಸ್ತುತ ಸ್ಥಿತಿ ಮತ್ತು ಧರ್ಮದ ಅಧಿಷ್ಠಾನ ಇರುವುದರ ಮಹತ್ವ : ಪ್ರಸ್ತುತ ಜಾತ್ಯಾತೀತ ವ್ಯವಸ್ಥೆಯಲ್ಲಿ ಗೋವು, ಗಂಗೆ,…

ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್ ರಿ., ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ

        ತುಮಕೂರು : ನಗರದ ಕ್ಯಾತ್ಸಂದ್ರದಲ್ಲಿರುವ ಜ್ಞಾನಗಂಗಾ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್…

ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು

ಜಿತೇಂದ್ರೀಯ : ಮಾರುತಿ ಎಂದರೆ ಮೂರನೇ ನೇತ್ರವನ್ನು ತೆರೆದು ಕಾಮದೇವನನ್ನು ಭಸ್ಮಗೊಳಿಸಿದ ಶಿವಶಂಕರನ ಅಂಶಾವತಾರವಾಗಿದ್ದಾನೆ. ಆದ್ದರಿಂದ ಅವನು ಕಾಮವಾಸನೆ ಸಹಿತ ಷಡ್ರಿಪುಗಳನ್ನು ಜಯಿಸಿದ್ದಾನೆ.…

ಶ್ರೀರಾಮನವಮಿ ನಿಮಿತ್ತ ವಿಶೇಷ ಲೇಖನ !

ರಾಮಾಯಣದ ಉತ್ಪತ್ತಿ ಉತ್ಪತ್ತಿ ಮತ್ತು ಅರ್ಥ : ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್…

error: Content is protected !!