Blog - Vidyaranjaka

Blog

ಮೂಲಭೂತ ಅವಶ್ಯಕತೆ ಗಳನ್ನು ಒದಗಿಸುವಲ್ಲಿ ಗುಬ್ಬಿ ಸರ್ಕಾರಿ ಬಾಲಕರ ಪಾಠಶಾಲೆಯ ಆಡಳಿತ ಮಂಡಳಿ ವಿಫಲ

ಕೇಂದ್ರ ಸರ್ಕಾರದ ಕನಸಿನ ಯೋಜನೆ ಪಿ ಎಂ ಶ್ರೀ ಗೆ ಒಳಪಟ್ಟ ಪಟ್ಟಣದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ…

ವಿದ್ವಾನ್ ಶೇಷಾದ್ರಿ ಬಿ.ಎಸ್ ರವರಿಗೆ ಇಂದು ಗೌರವ ಡಾಕ್ಟರೇಟ್ ನೀಡಿದ ಆಫ್ರಿಕಾ ದೇಶದ ವಿಶ್ವವಿದ್ಯಾನಿಲಯ

        ತುಮಕೂರು : ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿದ ಪೂರ್ವ ಆಫ್ರಿಕಾ ದೇಶದ…

ತುಮಕೂರು ತಾಲ್ಲೂಕು ತಹಶೀಲ್ದಾರ್ ಕಛೇರಿಗೆ ದಿಢೀರ್ ಲೋಕಾಯುಕ್ತ ಲಗ್ಗೆ

ತುಮಕೂರು : ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿರುವ ತುಮಕೂರು ತಾಲ್ಲೂಕು ತಹಶೀಲ್ದಾರ್ ರವರ ಕಛೇರಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ…

ಇತಿಹಾಸ ಪುರಾಣ ಪ್ರಸಿದ್ಧ ನಾಮಚಿಲುಮೆಯಲ್ಲಿ ನಡೆಯುತ್ತಿದೆ ಅನೈತಿಕ ಚಟುವಟಿಕೆ ; ಕಡಿವಾಣ ಹಾಕುವರೇ ಅರಣ್ಯ ಇಲಾಖೆ

ತುಮಕೂರು : ರಾಜ್ಯದ ಕೆಲವು ಸಂರಕ್ಷಿತ ಅರಣ್ಯಗಳಲ್ಲಿ ಒಂದಾಗಿರುವ ನಮ್ಮ ಜಿಲ್ಲೆಯ ಪುರಾಣ ಪ್ರಸಿದ್ಧ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿರುವ ಶ್ರೀರಾಮ ತಮ್ಮ…

ಅಪ್ರಾಪ್ತ ಹುಡುಗಿಯ ಮೇಲೆ ಹಲ್ಲೇ ; ಲವ್ ಜಿಹಾದ್ ಸಂಶಯ ; ಆರೋಪಿಗಳು ಪೊಲೀಸರ ತಕ್ಕೆಗೆ

ತುಮಕೂರು : ತುಮಕೂರಿನಲ್ಲಿ ಉತ್ತರ ಪ್ರದೇಶ ಮೂಲದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಹಲ್ಲೇ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದವರನ್ನು ಬಂಧಿಸಿರುವ…

ವಿಶ್ವ ಪರಿಸರ ದಿನ: ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಸ್ವಯಂಸೇವಕರು ಜಲಾರಿ ನರಸಿಂಹಸ್ವಾಮಿ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು

ಜೂನ್ 5, 2025: ವಿಶ್ವ ಪರಿಸರ ದಿನವನ್ನು ಆಚರಿಸುತ್ತಾ, ಸದ್ಗುರು ಸನ್ನಿಧಿ ಬೆಂಗಳೂರಿನಿಂದ 40ಕ್ಕೂ ಹೆಚ್ಚು ಸ್ವಯಂಸೇವಕರು ನರಸಿಂಹ ದೇವಸ್ಥಾನ ಬೆಟ್ಟದ…

ಪೊಲೀಸ್ ಠಾಣೆಯಲ್ಲೂ ಇದೆಂತಾ ಅಸ್ಪುರುಷತೆ ; ಗೃಹ ಸಚಿವರು ಕ್ರಮ ಕೈಗೊಳ್ಳುವರೇ?

ಜಾತಿ ನಿಂದನೆ ದೌರ್ಜನ್ಯ ಹಾಗು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ದೂರು ನೀಡಲು ಹೋದ ಕುಟುಂಬಕ್ಕೆ ಇದೆಂಥಾ ಅವಮಾನ.     ತುಮಕೂರು…

ಗುಬ್ಬಿ-ಯುಡಿಯೂರು ರಸ್ತೆಗೆ ಟೋಲ್ ಬೇಡ :-ರೈತರ ಆಕ್ರೋಶ

ಗುಬ್ಬಿ:- ಕೇಶಿಪ್ ರಸ್ತೆಯಲ್ಲಿ ಟೋಲ್ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ದಿನನಿತ್ಯ ಸಂಚರಿಸುವ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.…

ಕೊಟ್ಟಿಗೆ ಗೊಬ್ಬರದಿಂದ ರಾಗಿ ಬೆಳೆದ:- ಮಾ-ಶಾಸಕ ಮಸಾಲೆ ಜಯರಾಮ್

ಗುಬ್ಬಿ:- ದನದ ಕೊಟ್ಟಿಗೆ ಗೊಬ್ಬರ ಬಳಸಿ ರಾಗಿ ಬೆಳೆದು ಯಶಸ್ವಿಯಾದ ಮಾ-ಶಾಸಕ ಮಸಾಲೆ ಜಯರಾಮ್. ಸಾವಯುವ ಗೊಬ್ಬರವನ್ನು ಬಳಸಿ ರಾಗಿ.ಭತ್ತ. ಹಾಗೂ…

ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತನಿಂದ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಆಸ್ತಿ ಗುಳಂ: ಸರ್ಕಾರಿ ಆಸ್ತಿ ರಕ್ಷಿಸದ ಜಿಲ್ಲಾಧಿಕಾರಿ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಲ್ಲಾಪುರದ ಬಿಜೆಪಿ ಮುಖಂಡ ವೈ ಡಿ ಸಿದ್ದರಾಜು ಕೋಟ್ಯಾಂತರ…

error: Content is protected !!