Blog
ಗಡಿನಾಡ ಯುವಕ ದಾಸಣ್ಣ ಅವರಿಗೆ ಒಲಿದ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ಸುವರ್ಣ ಮಹೋತ್ಸವದ ಅಂಗವಾಗಿ ನೀಡಲಾಗುವ ಅತ್ಯುನ್ನತ ಗೌರವವಾದ ಇಂದಿರಾ ಪ್ರಿಯದರ್ಶಿನಿ ಪರಿಸರ…
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿ ಲಕ್ಷ ದೀಪೋತ್ಸವ
ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿಯವರ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಅದ್ದೂರಿಯಾಗಿ ನೆರವೇರಿತು. …
ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಗುಬ್ಬಿ:- ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವುದು ಕಂಡುಬಂದಿರುತ್ತದೆ. ತಾಲೂಕಿನ ಮಾರಶೆಟ್ಟಿಹಳ್ಳಿ ಸಮೀಪದಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಯಲ್ಲಿ…
ಪಶುಪಾಲನಾ ಇಲಾಖೆ ಬೇಜವಾಬ್ದಾರಿ: ಗೃಹಸಚಿವರ ತವರಲ್ಲಿ ಉಲ್ಬಣಿಸುತ್ತಿದೆ ಮಾರಕ ಚರ್ಮಗಂಟುರೋಗ
ತುಮಕೂರು ಜಿಲ್ಲೆಗೆ ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ ಮತ್ತೆ ವಕ್ಕರಿಸಿದೆ. ಗೃಹಸಚಿವರ ತವರುಕ್ಷೇತ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯಲ್ಲಿ ರೋಗ…
ಪತ್ರಿಕಾ ವಿತರಕ ನಾಗರಾಜುಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ತುಮಕೂರು: ಪತ್ರಿಕೆ ಜನರಿಗೆ ಸುದ್ದಿ ನೀಡುತ್ತೆ, ಜಗತ್ತಿನ ಆಗು ಹೋಗುಗಳನ್ನು, ನಾನಾ ಘಟನಾವಳಿಗಳನ್ನು ತಿಳಿಸುತ್ತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೈಗಾರಿಕೆ,…
ಗ್ರಾಮ ದೇವತಾ ಸ್ಥಿರಬಿಂಬ ಪ್ರತಿಷ್ಠಾಪನೆ
ಗುಬ್ಬಿ:-ಶ್ರೀ ಗ್ರಾಮ ದೇವತಾ ನೂತನ ದೇವಾಲಯ ಜೀರ್ಣೋದ್ಧಾರ ಪ್ರಾರಂಭೋತ್ಸವ ಮತ್ತು ಸಂಪ್ರೋಕ್ಷಣೆ ಹಾಗೂ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ. ಮಹಾ ಕುಂಭಾಭಿಷೇಕ ಮಹೋತ್ಸವ…
ತುಮಕೂರಿನ ವಾಸನ್ ಐ ಕೇರ್ನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ನೇತ್ರ ಪರೀಕ್ಷಾ ಶಿಬಿರ : ಡಾ.ಸ್ಮಿತಾ
ತುಮಕೂರು : ತುಮಕೂರಿನ ವಾಸನ್ ಐ ಕೇರ್ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಣ್ಣಿನ ಆಸ್ಪತ್ರೆಯಲ್ಲಿ ಸಮಗ್ರ ಕಣ್ಣಿನ ಆರೈಕೆ ಲಭ್ಯವಿದ್ದು, ಇದರ…
ಭ್ರಷ್ಟಾಚಾರರಹಿತ ಚುನಾವಣೆ: ಜೆಡಿಯು ಅಭ್ಯರ್ಥಿ ಡಾ.ನಾಗರಾಜ್ ವಿಶ್ವಾಸ
ತುಮಕೂರು: ಇಂದಿನ ರಾಜಕೀಯ, ಆಡಳಿತ ವ್ಯವಸ್ಥೆ ಸರಿಯಿದೆಯೆ? ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ವ್ಯವಸ್ಥೆ ಸುಧಾರಣೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಜೆಡಿಯು…
ರೇಬಿಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿದ ಪಶು ಸಂಗೋಪನಾ ಇಲಾಖೆ.
ಗುಬ್ಬಿ:- ರೇಬಿಸ್ ವೈರಾಣು ಬಗ್ಗೆ ಜನಜಾಗೃತಿ ಹಾಗೂ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಸೋಮವಾರ ಪಶು ಸಂಗೋಪನಾ ಇಲಾಖೆ ಆಯೋಜಿಸಿ…
ತುಮಕೂರು ನಗರದಲ್ಲಿ ಮತ್ತೊಮ್ಮೆ ಜಳಪಿಸಿದ ಲಾಂಗು ಮಚ್ಚು ಬೆಚ್ಚಿ ಬಿದ್ದ ಜನತೆ
ತುಮಕೂರು ನಗರದ ಗಂಗಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿರುವ ಘಟನೆ – ಗಾಂಜಾ ಮತ್ತಿನಲ್ಲಿ “ತುಮಕೂರು…