Blog
ಸಂಪೂರ್ಣವಾಗಿ ಸಾರ್ವಜನಿಕ ಸೇವೆಯಲ್ಲಿ ತೂಡಗಿಸಿಕೊಂಡ ಕ್ಷೇತ್ರ ಯಾವುದಾದರು ಇದ್ದಲ್ಲಿ ,ಅವು ಪತ್ರಿಕಾರಂಗ ಮತ್ತು ರಾಜಕಾರಣ:ಸಭಾಧ್ಯಕ್ಷ ಯು.ಟಿ ಖಾದರ್
ಸಂಪೂರ್ಣವಾಗಿ ಸಾರ್ವಜನಿಕ ಸೇವೆಯಲ್ಲಿ ತೂಡಗಿಸಿಕೊಂಡ ಕ್ಷೇತ್ರ ಯಾವುದಾದರು ಇದ್ದಲ್ಲಿ ,ಅವು ಪತ್ರಿಕಾರಂಗ ಮತ್ತು ರಾಜಕಾರಣ ಇವೆರೆಡರ ಮೇಲೆ ಸಾಮನ್ಯ ಪ್ರಜೆಗಳು ಬಹಳಷ್ಟು…
ಹೊಂದಾಣಿಕೆ ರಾಜಕಾರಣಿ ನಾನೋ – ನೀನೋ ಎಂದು ಸುರೇಶ್ ಗೌಡ್ರಿಗೆ ಟಾಂಗ್ ಕೊಟ್ಟ ಡಿ.ಸಿ.ಗೌರಿಶಂಕರ್
ತುಮಕೂರು : ಗುರುವಾರ ಖಾಸಗಿ ಹೋಟೆಲ್ ಒಂದರಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್,…
ತುಮಕೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಛೇರಿ ಮೇಲೆ ಲೋಕಾಯುಕ್ತ ದಾಳಿ ಅಪಾರ ಪ್ರಮಾಣದ ದಾಖಲೆಗಳ ವಶ !?
ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೇಲೆ ತುಮಕೂರು ಮತ್ತು ಬೆಂಗಳೂರು…
ಗೌರಿಶಂಕರ್ ನನ್ನ ಅಪ್ತ ಸ್ನೇಹಿತ ಎಂದ ಗ್ರಾಮಾಂತರ ಶಾಸಕ ಸುರೇಶ್ ಗೌಡ
ಮೊನ್ನೆ ದಿನ ನನ್ನ ‘ಅಪ್ತ ಸ್ನೇಹಿತ’ರಾದ ಗೌರಿಶಂಕರ್ ಅವರು, ಮುರಳೀಧರ ಹಾಲಪ್ಪ ಅವರು ಮತ್ತೆ ಒಂದಿಷ್ಟು ಜನ ಪತ್ರಿಕಾಗೋಷ್ಠಿ ಮಾಡಿದ್ದಾರೆ. ನಾನು…
ರಥಸಪ್ತಮಿ ನಿಮಿತ್ತ ವಿಶೇಷ ಲೇಖನ
ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಇಂದಿಗೆ ಚಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು.…
ಪ್ರಯಾಗ್ ರಾಜ್ ನಲ್ಲಿ ವೇಣಿ ದಾನ ಎಂಬ ಪ್ರಕ್ರಿಯೆ ನಡೆಯುತ್ತೆ
ತುಂಬಾ ಜನರಿಗೆ ಈ ವಿಚಾರ ಗೊತ್ತೋ ಇಲ್ವೋ ಗೊತ್ತಿಲ್ಲಾ ; Really Many are not aware.. ಪ್ರಯಾಗ್ ರಾಜ್…
ಕುಂಭಮೇಳದ ಆಯೋಜನೆ : ಆದಾಯದ ಮೂಲ ಅಥವಾ ಅಪವ್ಯಯ ?
ಕುಂಭಮೇಳಕ್ಕೆ ಮಹಾಕುಂಭ ಎಂದೂ ಕರೆಯುತ್ತಾರೆ. ಇದು ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಶ್ರೇಷ್ಠತೆಯ ಪ್ರತೀಕವಾಗಿದೆ. ಇದು ಕೇವಲ ಒಂದು ಧಾರ್ಮಿಕ ಆಯೋಜನೆಯಲ್ಲ,…
ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ…
ತುಮುಲ್ ಅಧ್ಯಕ್ಷರಾಗಿ ಪಾವಗಡ ಶಾಸಕ ಎಚ್ ವಿ ವೆಂಕಟೇಶ್
ತುಮಕೂರು : ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಮತಗಳನ್ನು ಪಡೆದು…