Blog
ಸಂಸ್ಕಾರ, ದೇಶಪ್ರೇಮ ಜಾಗೃತಿಯಾಗಲಿ: ಸಿದ್ಧಲಿಂಗ ಸ್ವಾಮೀಜಿ
ತುಮಕೂರು: ಎಲ್ಲರೂ ಚೆನ್ನಾಗಿರಬೇಕು ಎಂಬ ಭಾವನೆ ಭಾರತೀಯರದ್ದು, ಜಗತ್ತಿಗೇ ಹಿತ ಬಯಸುವವರು ಯಾರಾದರೂ ಇದ್ದರೆ ಅವರು ಭಾರತೀಯರು ಮಾತ್ರ. ಈ ನಿಟ್ಟಿನಲ್ಲಿ…
ಬಳ್ಳಾರಿಯಲ್ಲಿ ಅಮಾನತ್ತು ಆದ ಎಸ್.ಪಿ. ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಯತ್ನ !?
ಬಳ್ಳಾರಿ ಗಲಾಟೆ & ಫೈರಿಂಗ್ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ SP ಪವನ್ ನಜ್ಜುರು ನಿದ್ರೆ ಮಾತ್ರೆ ನುಂಗಿ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ…
ಬಿಜಿಎಸ್ ವೃತ್ತದಲ್ಲಿ ನಾಮಫಲಕ ಸ್ಥಾಪನೆಗೆ ಜಿಲ್ಲಾ ಒಕ್ಕಲಿಗರ ಒಕ್ಕೂಟದ ಮನವಿ
ತುಮಕೂರು: ನಗರದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ವೃತ್ತದಲ್ಲಿ ತೆರವುಗೊಳಿಸಿರುವ ಸ್ವಾಮೀಜಿಗಳ ನಾಮಫಲಕವನ್ನು ಮರು ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಒಕ್ಕಲಿಗರ ಒಕ್ಕೂಟದ ಮುಖಂಡರು…
ಹುಲಿಯೂರಮ್ಮ ದೇವಿಯ ಶಕ್ತಿ ಕುಂದಿಸಲು ನಡೆಯುತ್ತಿದೆಯಾ ಷಡ್ಯಂತ್ರ
ಕುಣಿಗಲ್: ತಾಲ್ಲೂಕಿನ ಹಳೇವೂರಮ್ಮ ದೇವಾಲಯದಲ್ಲಿ ಅಧಿಕಾರಿಗಳ ಅನುಮತಿ ಪಡೆಯದೆ ದೇವಿಯ ವಿಗ್ರಹದ ಅಚ್ಚು ಪಡೆಯಲಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು…
ಒಂದು ದೇಶ ಒಂದು ಚುನಾವಣೆ’ ಯೋಜನೆಗಾಗಿ ಯುವಜನತೆ” ಸಂವಾದ ಕಾರ್ಯಕ್ರಮ : ಅನಿಲ್ ಕೆ. ಅಂಟೋನಿ
ತುಮಕೂರು: “ಒಂದು ದೇಶ ಒಂದು ಚುನಾವಣೆ” ಎಂಬುದು ಕೇಂದ್ರದ ಪ್ರಮುಖ ಸುಧಾರಣಾ ನೀತಿ, ಪ್ರಗತಿಗೆ ಪೂರಕ ಎಂದು ಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ…
ಆರ್.ಟಿ.ಓ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳ ಭೇಟಿ ?
ತುಮಕೂರು : ಕಳೆದ ಒಂದು ವರ್ಷದ ಹಿಂದೆ ತುಮಕೂರಿನ ಆರ್ಟಿಓ ಕಚೇರಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಿಗೆ ನಕಲಿ ಬೋನೋ ಫೈಡ್ ನೀಡಿ…
ಹುಸಿ ಬಾಂಬ್ ಬೆದರಿಕೆ ಮೈಲ್ ಬೆಚ್ಚಿಬಿದ್ದ ತುಮಕೂರು ಜಿಲ್ಲಾ ಶಕ್ತಿ ಕೇಂದ್ರದ ಅಧಿಕಾರಿ ವರ್ಗ
ತುಮಕೂರು : ತುಮಕೂರು ಜಿಲ್ಲಾ ಶಕ್ತಿ ಕೇಂದ್ರವಾದ ಜಿಲ್ಲಾಧಿಕಾರಿಗಳ ಕಛೇರಿಗೆ ಅನಾಮಧೇಯ ಬಾಂಬ್ ಬೆದರಿಕೆ ಇಟ್ಟಿರುವಂತಹ ಮೈಲ್ ಸಂದೇಶ ರವಾನೆಯಾಗಿದೆ ಪ್ರಯುಕ್ತ…
ಕೆ ಎಸ್ ಆರ್ ಟಿ ಸಿ ಅಧ್ಯಕ್ಷರ ಕ್ಷೇತ್ರದಲ್ಲಿ ಬಸ್ ಗಾಗಿ :-ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ.
ಗುಬ್ಬಿ:-ಶಾಸಕ ಎಸ್ ಆರ್ ಶ್ರೀನಿವಾಸ್ ರವರ ಕ್ಷೇತ್ರ ಹಾಗೂ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬಸ್ ಇಲ್ಲವೆಂದು ನೂರಾರು ವಿದ್ಯಾರ್ಥಿಗಳು ಸೇರಿ ಬಸ್…
ದುರ್ಲಭ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಮತ್ತು ರಾಮಸೇತುವಿನ ದಿವ್ಯ ರಾಮಶಿಲೆಯ ದರ್ಶನ !
ನವ ದೆಹಲಿ : ಭಾರತದ ಇತಿಹಾಸದಲ್ಲಿ ‘ಭಕ್ತಿ’ ಮತ್ತು ‘ಶಕ್ತಿ’ಯ ಸಂಗಮವನ್ನುಂಟು ಮಾಡುವ ಒಂದು ಅನನ್ಯ ಉತ್ಸವವು ದೇಶದ ರಾಜಧಾನಿ ದೆಹಲಿಯಲ್ಲಿ…
ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತಿ ಕಾರ್ಯಕ್ರಮ
ತಾ.11-12-2025ರ ಗುರುವಾರದಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀಮಾತೆ ಶಾರದಾದೇವಿಯವರ 173ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಮುಂಜಾನೆಯಿಂದಲೇ ವೇದಪಾಠ,…