ಪಾವಗಡದಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್‌ ಅಪಘಾತ

 

 

ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಲು ಬಳಿ ಚಿತ್ರದುರ್ಗ ದಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್‌ (ಶ್ರೀನಿವಾಸ ಬಸ್)  ಇಂದು ಬೆಳಿಗ್ಗೆ ಟೈರ್ ಬರೆಸ್ಟಾಗಿ ‌ರಸ್ತೆಯ ಬೆಳ್ಳಿ ಬಟ್ಟಲು ಚಳಕೆರೆರಸ್ತೆಯಲ್ಲಿ ಜಂಗವರ ತೋಟದ ಹತ್ತಿರ ಅಪಘಾತಕ್ಕೆ ಇಡಾಗಿದ್ದು ಯಾವುದೇ ಪ್ರಾಣಪಾಯವಿಲ್ಲದೇ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು  ತಿಳಿದು ಬಂದಿದೆ.

 

 

ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅಪಘಾತದಿಂದ ದೂರವಾಗಿದೆ ಎನ್ನಬಹುದು.

 

Leave a Reply

Your email address will not be published. Required fields are marked *

error: Content is protected !!