ಬೆಳ್ಳಂ ಬೆಳಗ್ಗೆ ಮರಳೂರು ದಿಣ್ಣೆಯಲ್ಲಿ ಗೋ ಕಳ್ಳರು – ಗೋ ಹಂತಕರು ಪೊಲೀಸರ ವಶಕ್ಕೆ

ತುಮಕೂರು ಬಜರಂಗದಳದಿಂದ ಬೆಳ್ಳಂ ಬೆಳಗ್ಗೆ ಮರಳೂರು ದಿಣ್ಣೆಯಲ್ಲಿ ಗೋ ಕಳ್ಳರ ವಿರುದ್ಧ ಕಾರ್ಯಾಚರಣೆ – ಗೋ ಹಂತಕರು ಪೊಲೀಸರ ವಶಕ್ಕೆ

 

 

 

 

 

150KG ಗೂ ಅಧಿಕ ಗೋ ಮಾಂಸ ವಶಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ರಾಜ್ಯದಲ್ಲಿ ಗೋ ಹತ್ಯೆ ನಿಷೇದ ಕಾನೂನು ಜಾರಿಯಲ್ಲಿದ್ದರು ಸಹ ನಿಲ್ಲದ ನಿರಂತರ ಗೋ ಹತ್ಯೆ.

 

 

 

 

ಮರಳೂರು ದಿಣ್ಣೆಯಲ್ಲಿ ಗೋ ಕಳ್ಳರ ಅಕ್ರಮ ಕಸಾಯಿಖಾನೆಗಳು ಅಕ್ರಮ ಶೆಡ್’ಗಳು ಜಾಲ್ತಿಯಲ್ಲಿರುವ ಮಾಹಿತಿ ಇದ್ದು ಬಜರಂಗದಳ ಇಂತಹ ಗೋ ಕಳ್ಳರ ವಿರುದ್ಧ ಕಾನೂನು ಹೋರಾಟ ನೆಡೆಸುತ್ತದೆ

Leave a Reply

Your email address will not be published. Required fields are marked *

error: Content is protected !!