ಅಂತರಾಷ್ಟ್ರೀಯ ಸುದ್ದಿಗಳು

ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ ಮುನ್ನೆಚ್ಚರಿಕೆ

ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಫೆಸಿಫಿಕ್ ಸಾಗರ ತೀರದಲ್ಲಿ ಸುನಾಮಿ ಅಪ್ಪಳಿಸಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  2011 ರ ಬಳಿಕ ಇಂತಹದ್ದೊಂದು ಪ್ರಬಲ ಭೂಕಂಪ ಸಂಭವಿಸಿರುವುದು ಇದೇ ಮೊದಲು. ರಷ್ಯಾದ ಪೆಟ್ರೋಪಾವ್ಲೋವ್ಸ್ಕ್ ನಿಂದು…

ಪಾಕಿಸ್ತಾನದ ವಿರುದ್ಧ ಯುದ್ಧದ ಶಂಖ ನಾದ ಮೊಳಗಿಸಿದ ಭಾರತ

ನವದೆಹಲಿ : ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.     ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ…

ನಿಮ್ಮ ಜಿಲ್ಲೆಯ ಸುದ್ದಿಗಳು

ಪಾವಗಡದ ಶ್ರೀ ದೇವಿ ಕನ್ನಿಕಾ ಭಜನಾ ಮಂಡಳಿಗೆ ಹಂಸ ಜ್ಯೋತಿ ಪ್ರಶಸ್ತಿಗೆ ಭಾಜನ

ಪಾವಗಡ. ಪಟ್ಟಣದ ದೇವಿ ಕನ್ನಿಕ ಭಜನಾ ಮಂಡಳಿಯವರಿಗೆ ಬೆಂಗಳೂರಿನ ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಗೌರವಿಸಿ ಹಂಸ ಜ್ಯೋತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ.     ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಂಸ ಜ್ಯೋತಿ ಟ್ರಸ್ಟ್…

ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕರ್ಮಕಾಂಡ ಬಡ ರೈತರ ಜಮೀನು ಆಂದ್ರದವರನ್ನ ಕೂರಿಸಿ ರಿಜಿಸ್ಟರ್ ಮಾಡಿಸಿ ಗುಳುಂ ಮಾಡಿದ ಭೂಪ

ಲ್ಯಾಪ್ರೋಸ್ಕೋಪಿಕ್ ಮತ್ತು ರೋಬೋಟಿಕ್ ತಜ್ಞರಾದ ಡಾ.ಪಳಿನಿವೇಲುರವರಿಗೆ ಶ್ರೀದೇವಿ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಗೌರವ ಸಮರ್ಪಣೆ ಕಾರ್ಯಕ್ರಮ

ತುಮಕೂರಿನಲ್ಲಿ ಮಿತಿ ಮೀರಿದೆ ಡ್ರಗ್ಸ್‌ ಮತ್ತು ಮೀಟರ್‌ ಬಡ್ಡಿ ಮಾಫಿಯಾ ; ಕಾಂಗ್ರೆಸ್‌ ಮುಖಂಡ ಅತೀಕ್‌ ಬೇಸರ

ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ

ಸಿನಿಮಾ

ಕ್ರಿಡಾ ಸುದ್ದಿಗಳು

ಯುಗಾದಿ ಹಬ್ಬದ ಮರುದಿನವೇ ನೇಣಿಗೆ ಶರಣಾದ ಸಮಾಜಕಲ್ಯಾಣ ಇಲಾಖೇ ಅಧಿಕಾರಿ; ಜಂಟಿ ನಿರ್ದೇಶಕರ ಕಿರುಕುಳವೇ ಆತ್ಮಹತೆ ಕಾರಣವಂತೆ?

ತುಮಕೂರು – ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ  ಮಲ್ಲಿಕಾರ್ಜುನಯ್ಯ ರವರು ಕಚೇರಿಯ ಸಭಾಂಗಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.           ಯುಗಾದಿ ಹಬ್ಬ ಕಳೆದು  ಹೊಸತಡಕಿನ …

error: Content is protected !!