ಅಂತರಾಷ್ಟ್ರೀಯ ಸುದ್ದಿಗಳು

ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ ಮುನ್ನೆಚ್ಚರಿಕೆ

ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಫೆಸಿಫಿಕ್ ಸಾಗರ ತೀರದಲ್ಲಿ ಸುನಾಮಿ ಅಪ್ಪಳಿಸಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  2011 ರ ಬಳಿಕ ಇಂತಹದ್ದೊಂದು ಪ್ರಬಲ ಭೂಕಂಪ ಸಂಭವಿಸಿರುವುದು ಇದೇ ಮೊದಲು. ರಷ್ಯಾದ ಪೆಟ್ರೋಪಾವ್ಲೋವ್ಸ್ಕ್ ನಿಂದು…

ಪಾಕಿಸ್ತಾನದ ವಿರುದ್ಧ ಯುದ್ಧದ ಶಂಖ ನಾದ ಮೊಳಗಿಸಿದ ಭಾರತ

ನವದೆಹಲಿ : ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.     ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ…

ನಿಮ್ಮ ಜಿಲ್ಲೆಯ ಸುದ್ದಿಗಳು

ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ

ತುಮಕೂರು ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಕಂದಾಯ ಇಲಾಖೆ ನಿದ್ರೆಗೆ ಜಾರಿದೆ,ಸರ್ಕಾರಿ ಖರಾಬು,ಗೋಮಾಳ ಜಮೀನುಗಳನ್ನು ಅಕ್ರಮ ಮಣ್ಣು ದಂಧೆಕೋರರು ಆಪೋಷನ ಮಾಡುತ್ತಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.         ಕೋರಾ ಹೋಬಳಿ ಬೊಮ್ಮನಹಳ್ಳಿ,ಬಿಟ್ಟಿನಕುರಿಕೆ ಭಾಗದಲ್ಲಿ ಅಕ್ರಮ…

ಸಿನಿಮಾ

ಕ್ರಿಡಾ ಸುದ್ದಿಗಳು

ಯುಗಾದಿ: ಚೈತ್ರ ಮಾಸದ ಹೊಸ ಹರುಷ ಹಾಗೂ ಸನಾತನ ಧರ್ಮದ ಹೊಸ ವರ್ಷಾರಂಭ

ಹಿಂದೂ ಪಂಚಾಂಗದ ಪ್ರಕಾರ 2026 ರ ಮಾರ್ಚ್ 19, ಗುರುವಾರದಂದು “ಚೈತ್ರ ಶುದ್ಧ ಪ್ರತಿಪದ” ತಿಥಿಯಿದೆ. ಈ ಪವಿತ್ರ ದಿನದಂದೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅತ್ಯಂತ ಸಂಭ್ರಮದಿಂದ “ಯುಗಾದಿ” ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದೊಂದಿಗೆ ಹೊಸ ‘ವಿಶ್ವಾವಸು’ ನಾಮ ಸಂವತ್ಸರ ಮುಗಿದು…

ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ

ಹಾಲಿ ಕಾಂಗ್ರೆಸ್ ಸರ್ಕಾರ 40%+ ಸರ್ಕಾರ ಎಂದು ಆರೋಪಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್

ತುಮಕೂರು ತಾಲ್ಲೂಕಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಣ್ಣು ದಂದೆ: ಮಣ್ಣು ದಂದೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಾಥ್: ಕಣ್ಮುಚ್ಚಿ ಕುಳಿತ ಜಿಲ್ಲಾಢಳಿತ

ಸಮಾಜ ಸೇವಕರು ಹಾಗೂ ಗ್ರಾಮಾಂತರ ರಾಜಕೀಯ ಮುಖಂಡರಾದ ಪಾಲನೇತ್ರಯ್ಯ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆಯೇ?

error: Content is protected !!