ಅಂತರಾಷ್ಟ್ರೀಯ ಸುದ್ದಿಗಳು

ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ ಮುನ್ನೆಚ್ಚರಿಕೆ

ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಫೆಸಿಫಿಕ್ ಸಾಗರ ತೀರದಲ್ಲಿ ಸುನಾಮಿ ಅಪ್ಪಳಿಸಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  2011 ರ ಬಳಿಕ ಇಂತಹದ್ದೊಂದು ಪ್ರಬಲ ಭೂಕಂಪ ಸಂಭವಿಸಿರುವುದು ಇದೇ ಮೊದಲು. ರಷ್ಯಾದ ಪೆಟ್ರೋಪಾವ್ಲೋವ್ಸ್ಕ್ ನಿಂದು…

ಪಾಕಿಸ್ತಾನದ ವಿರುದ್ಧ ಯುದ್ಧದ ಶಂಖ ನಾದ ಮೊಳಗಿಸಿದ ಭಾರತ

ನವದೆಹಲಿ : ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.     ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ…

ನಿಮ್ಮ ಜಿಲ್ಲೆಯ ಸುದ್ದಿಗಳು

ಪಶುಪಾಲನಾ ಇಲಾಖೆ ಬೇಜವಾಬ್ದಾರಿ: ಗೃಹಸಚಿವರ ತವರಲ್ಲಿ ಉಲ್ಬಣಿಸುತ್ತಿದೆ ಮಾರಕ ಚರ್ಮಗಂಟುರೋಗ

ತುಮಕೂರು ಜಿಲ್ಲೆಗೆ ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ ಮತ್ತೆ ವಕ್ಕರಿಸಿದೆ. ಗೃಹಸಚಿವರ ತವರುಕ್ಷೇತ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯಲ್ಲಿ ರೋಗ ದಿನೇ ಉಲ್ಬಣವಾಗುತ್ತಿದ್ದು ಮಾರಕ ರೋಗ ಜಾನುವಾರುಗಳ ಜೀವ ಕಸಿಯುತ್ತಿದೆ. ಈಗಾಗಲೇ ಕೋರ ಹೋಬಳಿ ಬ್ರಹ್ಮಸಂದ್ರ,ಚಿಕ್ಕತೊಟ್ಲುಕರೆ,ಕಲ್ಸಟ್ ಕುಂಟೆ ಭಾಗದಲ್ಲಿ ವ್ಯಾಪಕವಾಗಿ…

ಸಿನಿಮಾ

ಕ್ರಿಡಾ ಸುದ್ದಿಗಳು

ಶಿಕ್ಷಕರ–ಪೋಷಕರ ಮಹಾಸಭೆ ಗದ್ದಲಕ್ಕೆ ತಿರುಗಿದ ಘಟನೆ

  ಗುಬ್ಬಿ  ತಾಲೂಕಿನ ಸರ್ಕಾರಿ ಪಾಠಶಾಲೆಯಲ್ಲಿ ನಡೆದ ಶಿಕ್ಷಕರ ಮತ್ತು ಪೋಷಕರ ಮಹಾಸಭೆ ಕಾರ್ಯಕ್ರಮ ಅನಿರೀಕ್ಷಿತ ಘಟನೆಗೆ ವೇದಿಕೆಯಾಯಿತು. ಶಾಲಾ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಶಿಕ್ಷಕ ಪುರುಷೋತ್ತಮ್ ಅವರು ಏಕಾಏಕಿ ಪೋಷಕರ ಮೇಲೆರಗಿ ಮಾತಿನ…

error: Content is protected !!