ಹಿರಿಯೂರಿನ ರಮೇಶ್ ಬಾಬು ಮತ್ತು ಪದ್ಮ ರವರ ಸುಪುತ್ರಿ ಶ್ರೀರಕ್ಷಾ. ಸಿ. ಆರ್ ತುಮಕೂರು ವಿ. ವಿ 18 ನೇ ಘಟಿಕೋತ್ಸವದಲ್ಲಿ (08-07-2025)

ಎಂ. ಎಸ್. ಸಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ 5ನೇ ರಾಂಕ್ ಪಡಿದಿದ್ದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ. ಥಾವರ್ ಚೆಂದ್ ರವರಿಂದ ಪುರಸ್ಕೃತ ಗೊಂಡರು.

ಈ ಸಾಧನೆಗೆ ಅಧ್ಯಾಪಕ ವರ್ಗ, ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು ಹರ್ಷ ವ್ಯಕ್ತಪಡಿಸಿದರು.