ರಕ್ತಪಾತಕ್ಕೆ ಮುನ್ನಡಿಯಾದ ಮಾರುಕಟ್ಟೆ: ಭಯಭೀತಿಯಲ್ಲಿ ತುಮಕೂರು ನಗರ ಜನತೆ

ತುಮಕೂರಿನಲ್ಲಿ  – ಹಾಡು ಹಗಲೇ ವ್ಯಕ್ತಿ ಒಬ್ಬನನ್ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ  ನಡೆದಿದೆ.

 

 

ಸೋಮವಾರ ಸಂಜೆ 5:30 ರಲ್ಲಿ ತುಮಕೂರಿನ ಅಂತರಸನಹಳ್ಳಿ ಬಳಿಯ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಯುವಕನನ್ನ ಟಾಯ್ಲೆಟ್ ನಲ್ಲಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

 

 

 

ಕೊಲೆಯಾಗಿರುವ ವ್ಯಕ್ತಿಯನ್ನು ಲಖನ್ ಮಾನ್ಸಿ (32 ) ಗುರುತಿಸಲಾಗಿದ್ದು ಬಿಹಾರದ ಮೂಲದ ಯುವಕನಾಗಿದ್ದು ಕಳೆದ ಆರು ತಿಂಗಳಿನಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಟಾಯ್ಲೆಟ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡು ಇದ್ದನು .

 

 

 

ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!