ನಮ್ಮ ಮೋದಿ ಸರ್ಕಾರ ದೇಶದ ಭದ್ರತೆಯನ್ನು ಹೆಚ್ಚಿಸಿದೆ: ಎಸ್ ಪಿ ಚಿದಾನಂದ್

ಇಂದು ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಬಿಜೆಪಿ ಪಕ್ಷದ ಕುರಿತು ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಎಸ್ ಪಿ ಚಿದಾನಂದ್ ಮಾತನಾಡಿದರು.

 

 

 


ಬಿಜೆಪಿ ಪಕ್ದಕ್ಕೆ ಯಾಕೆ ವೋಟ್ ಮಾಡಬೇಕು ಎಂದರೆ ನರೇಂದ್ರಮೋದಿ ಅವರು ದೇಶದ ಪ್ರಧಾನಮಂತ್ರಿ ಆದ ನಂತರ ದೇಶದ ಭದ್ರತೆ ಹೆಚ್ಚು ಹೊತ್ತು ನೀಡಿದ್ದಾರೆ ಅಲ್ಲದೆ ಹಲವಾರು ಯುದ್ಧ ಸಲಕರಣೆ ಗಳನ್ನು ಹೊರ ದೇಶದಿಂದ ತಂದಿದ್ದಾರೆ ಅಲ್ಲದೆ ಇಲ್ಲೇ ಉತ್ಪಾದನೆ ಮಾಡಲು ಸಹ ಸಕಲ ಸೌಕರ್ಯ ಕಲ್ಪಿಸಿದೆ ಪ್ರಸ್ತುತ ನಮ್ಮ ದೇಶದಲ್ಲಿಯೇ ಹಲವಾರು ಯುದ್ಧ ಉಪಕರಣಗಳು ತಯಾರು ಮಾಡಲಾಗುತ್ತಿದೆ ಎಂದರು.

 

 

 

ಉಡಾನ್ ಯೋಜನೆಯ ಮೂಲಕ ಹಲವಾರು ವಿಮಾನ ನಿಲ್ದಾಣಗಳು ಉನ್ನತ ದರ್ಜೆಗೆ ಹೇರಿವೆ ಅಲ್ಲದೆ ಹೊಸ ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗಿದೆ ಇದಕ್ಕೆಲ್ಲ ಮೂಲ ಕಾರಣ ನರೇಂದ್ರ ಮೋದಿ ಜೊತೆಗೆ ಯುವಕರ ಸಹಾಯಕ್ಕೆ ಸರಿ ಸುಮಾರು 5000 ಕೋಟಿಗೂ ಅಧಿಕ ಹಣವನ್ನು ಯುವಕರ ಸಬಲೀಕರಣ ಮಾಡುತ್ತಿದೆ ಎಂದರು.

 

 

 

 

 

ತುಮಕೂರು ನಗರ ಸ್ಮಾರ್ಟ್ ಸಿಟಿ ದೇಶದಲ್ಲಿಯೇ ನಾಲ್ಕನೇ ಸ್ಥಾನಕ್ಕೆ ಏರಿದೆ ಅಂದರೆ ಅದಕ್ಕೆ ಮೂಲ ಕಾರಣ ಜ್ಯೋತಿಗಣೇಶ್ ಅವರ ಮುಂದಾಳತ್ವ ಮತ್ತು ಅವರ ಅಭಿವೃದ್ಧಿಪರ ಚಿಂತನೆಗಳೇ ಇದಕ್ಕೆ ಸಾಕ್ಷಿ ಎಂದರು ಜೊತೆಗೆ ನಮ್ಮ ತುಮಕೂರಿನ ಮುಂದಿನ ಅಭಿವೃದ್ಧಿಗೆ ಜ್ಯೋತಿಗಣೇಶ್ ಗೆಲುವಿಗೆ ನಗರ ಜನತೆ ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.

 

 

 

 

 

ಜಲ ಜೀವನ್ ಮಿಷನ್, ಕೃಷಿ ಸಮ್ಮಾನ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆ ತಂದಿರುವುದು ಬಿಜೆಪಿ ಸರ್ಕಾರ ಜೊತೆಗೆ ನಮ್ಮ ಪಕ್ಷದ ಸರ್ವ ಜನರ ಹಿತ ಕಾಪಾಡುವ ಪಕ್ಷದ ಆಗಿದ್ದು ದಯಮಾಡಿ ಎಲ್ಲರು ಬಿಜೆಪಿ ಪಕ್ಷಕ್ಕೆ ಸರ್ವ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

 

 

 

ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಚಿದಾನಂದ್, ವಿಷ್ಣು (ಗ್ಯಾಸ್), ಸೇರೀದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!