ಗಾಲಿ ಜನಾರ್ಧನ ರೆಡ್ಡಿಯವರಿಗೆ ರಾಜಯೋಗವಿದೆ : ಫಣೀಂದ್ರ ಶರ್ಮ

ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ನೂತನ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿದೆ, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ ಏಕೆಂದರೆ ಆ ಪಕ್ಷವನ್ನು ಕಟ್ಟಿದವರು ಬೇರ್ಯಾರು ಅಲ್ಲ, ಅದುವೇ ಬಳ್ಳಾರಿಯ ರೆಡ್ಡಿ @ ಗಾಲಿ ಜನಾರ್ಧನ ರೆಡ್ಡಿ.

 

 

 

 

ಆ ಕುರಿತಂತೆ ಹಲವಾರು ವಿಶ್ಲೇಷಣೆಗಳು ನಡೆಯುತ್ತಿವೆ, ಇಂತಹ ಸಂದರ್ಭದಲ್ಲಿ ಗೌರಿಬಿದನೂರಿನ ಖ್ಯಾತ ಜ್ಯೋತಿಷಿ ಫಣೀಂದ್ರ ಶರ್ಮರವರು ತಮ್ಮ ಜ್ಯೋತಿಷ್ಯ ಲೆಕ್ಕಾಚಾರಗಳ ಮೂಲಕ ಗಾಲಿ ಜನರ್ಧಾನ ರೆಡ್ಡಿಯವರಿಗೆ ರಾಜಯೋಗವು ಒದಗಿ ಬರಲಿದೆಯೆಂದು ಭವಿಷ್ಯವನ್ನು ನುಡಿದಿದ್ದಾರೆ.

 

 

 

 

ಫಣೀಂದ್ರ ಶರ್ಮರವರು ನುಡಿದಿರುವ ಭವಿಷ್ಯ ಈ ರೀತಿಯಾಗಿದೆ :-

ಜನಾರ್ದನ ರೆಡ್ಡಿ ಅವರ ಹೊಸ ರಾಜಕೀಯ ಪಕ್ಷವಾದ  “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – KSP ” ಪಕ್ಷವು , ಮೀನ ಲಗ್ನ ಮಕರ ರಾಶಿಯಲ್ಲಿ ಉದಯವಾಗಿದೆ.

ದಿನಾಂಕ:25-12-2022

ಸಮಯ:12-10 ಅಪರಾಹ್ನ

ನಕ್ಷತ್ರ : ಉತ್ತರಾಷಾಡ- 2 ಪಾದ

ಸ್ವಕ್ಷೇತ್ರದಲ್ಲಿರುವ ಗುರು ಲಗ್ನದಲ್ಲಿ ಮತ್ತು ಸ್ವಕ್ಷೇತ್ರ ದಲ್ಲಿರುವ ಶನಿಗ್ರಹ  ಹಾಗೂ ಕೇಂದ್ರ ಸ್ಥಾನ ಮಕರ ರಾಶಿ ಯಲ್ಲಿ ಉದಯವಾಗಿರುವ ಈ ರಾಜಕೀಯ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ರಾಜಕೀಯ ವೃತ್ತಿ ಸ್ಥಾನ, ರವಿ ಬುಧ, ಮತ್ತು ಶುಕ್ರ 3 ಗ್ರಹ ಗಳು ಮೂಲ ತ್ರಿಕೋಣ ಧನಸ್ಸು ರಾಶಿ ಯಲ್ಲಿರುವುದರಿಂದ ರಾಜಯೋಗವಿದೆ ಎಂದು ತಿಳಿಸಿದ್ದಾರೆ.

 

 

 

 

ಇದರೊಂದಿಗೆ ರಾಹು ಮತ್ತು ಮಂಗಳ ಅನಿಷ್ಠ ದಾಯಕ ಆಗಿರುವುದರಿಂದ ವೈರಿಗಳು ಕಾಟವೂ ಸಹ ಕಾಡಲಿದೆಂದು ಹೇಳಿದ್ದಾರೆ.

ಇನ್ಗುನುಳಿದಂತೆ ಗುಣ ವಿಶೇಷಗಳು.

  1. ಜನ್ಮ ರಾಶಿ ಮಕರ ;ರಾಶಿ ಅಧಿಪತಿ ಶನಿಗ್ರಹ ರಾಜಕೀಯದ ಜನಕ , ಉತ್ಕ್ರೃಪ್ಟ ಪ್ರೇರಣೆ.-100 ಕ್ಕೆ 70ಬಾಗ

2.ಗುರು ಜನ್ಮ ಲಗ್ನ: ಸ್ವಕ್ಷೇತ್ರದಲ್ಲರುವ ಗುರು ತನ್ನ ಕ್ಷೇತ್ರ ಸಮಸ್ಯೆ ಗಳಿಗೆ ಬಿಟ್ಟು ಕೊಡದೆ ಸದಾ ಫಲ ದಾಯಕ ಆಗಿರುವನು.-100ಕ್ಕೆ 55.

  1. ದಶಮ ಸ್ಥಾನದಲ್ಲಿ ಶುಕ್ರ ,ಬುದ, ಮತ್ತು ರವಿ ಈ ಸೌಮ್ಯ ಗ್ರಹಗಳಾಗಿದ್ದು ಈ ಗುಂಪಿನ ನಾಯಕರ ರಾಜಕೀಯ ವೃತ್ತಿ ಕ್ಷೇತ್ರದಲ್ಲಿ ಪೂರ್ಣ ಬೆಂಬಲ ನೀಡುವರು.100ಕ್ಕೆ80

4.ಲಗ್ನ ಭಾವದ ರಾಹು ಅಡ್ಡೀ ಆತಂಕ  ಮಾಡಿ ನಾದೂರು ಮಂಗಳ ಕ್ರೂರ ಗ್ರಹ 3ಭಾವದಲ್ಲಿ ರಕಾಸಣೆ ನೀಡುವನು100 ಕ್ಕೆ-65ಋಣರಾಹು                .       +55.ಮಂಗಳ =10         ಒಟ್ಟುಧನಾತ್ಮಕಗುಣ.210.

400÷220 %||55.

 

 

 

ಈ ರೀತಿಯಾಗಿ ತಮ್ಮ ಜ್ಯೋತಿಷ್ಯ ಶಾಸ್ತ್ರದ ಮೂಲಕ ರಾಜಕೀಯ ಲೆಕ್ಕಾಚಾರವನ್ನು ಹಾಕಿದ್ದು, ಇವರು ಗೌರಿಬಿದನೂರಿನಲ್ಲಿ ಅತ್ಯಂತ

ಖ್ಯಾತಿಯನ್ನೂ ಸಹ ಪಡೆದಿದ್ದಾರೆ.

 

 

ಹೆಚ್ಚಿನ ಮಾಹಿತಿ ಮತ್ತು ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಪರ್ಕಿಸಿ : ಫಣೀಂದ್ರ ಶರ್ಮ, ಮೊ.  78998 04007

Leave a Reply

Your email address will not be published. Required fields are marked *

error: Content is protected !!