ಅಂತರಾಷ್ಟ್ರೀಯ ಸುದ್ದಿಗಳು

ಚೀನಾದಲ್ಲಿ ಆಕಾಶದಿಂದ ಹುಳುಗಳ ಸುರಿಮಳೆ ಬೀಳುತ್ತಿದೆ !!! ಅಚ್ಚರಿಯಾದರೂ ಸತ್ಯ

ಹುಳುಗಳು ರಾಶಿ ರಾಶಿಯಾಗಿ ಕಾಣಿಸಿಕೊಂಡ ವಿಚಿತ್ರ ಘಟನೆ ಚೀನಾದ ಬೀಜಿಂಗ್‌ ನಿಂದ ವರದಿಯಾಗಿದೆ.     ಇದೇನು ಹುಳುಗಳ ಮಳೆಯಾ ಎಂದು ಜನರು ಕೇಳುವಂತಾಗಿದೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಳುಗಳ ರೀತಿಯ ಜೀವಿಗಳು ಕಾರುಗಳ ಮೇಲೆ, ರಸ್ತೆಗಳ ಮೇಲೆ…

Breaking: 16 ಸಾವಿರ ದಾಟಿದ ಭೂಕಂಪ ಸಾವಿನ ಸಂಖ್ಯೆ..!

ಟರ್ಕಿ, ಸಿರಿಯಾ ದೇಶಗಳಲ್ಲಿ ಮರಣ ಮೃದಂಗ ಮುಂದುವರೆದಿದೆ. ಭಾರೀ ಭೂಕಂಪದಿಂದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ಗಂಟೆಗೆ ನೂರಾರು ಶವಗಳು ಕಟ್ಟಡಗಳ ಅವಶೇಷಗಳಿಂದ ಹೊರಬರುತ್ತಿವೆ.           ಕಲ್ಲು, ಬಂಡೆಗಳ ನಡುವೆ ಸಿಲುಕಿ ಹಲವರು…

ನಿಮ್ಮ ಜಿಲ್ಲೆಯ ಸುದ್ದಿಗಳು

ಹರಿದೇವನಹಳ್ಳಿ ಗ್ರಾಮಸ್ಥರಿಂದ ಕಲ್ಲೂರು ಗ್ರಾ.ಪಂ.ಪಿಡಿಓ ಮತ್ತು ರಾಮೇಗೌಡ ಎಂಬ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯಿತಿ ಮುಂಬಾಗ ದಿಢೀರ್ ಪ್ರತಿಭಟನೆ

ಗುಬ್ಬಿ:-ಹರಿದೇವನಹಳ್ಳಿ ಗ್ರಾಮಸ್ಥರಿಂದ ಕಲ್ಲೂರು ಗ್ರಾ.ಪಂ.ಪಿಡಿಓ ಮತ್ತು ರಾಮೇಗೌಡ ಎಂಬ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯಿತಿ ಮುಂಬಾಗ ದಿಢೀರ್ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ ಘಟನೆ ಸೋಮವಾರ ಕಂಡು ಬಂತು.         ತಾಲೂಕಿನ ಕಡಬ ಹೋಬಳಿ ಕಲ್ಲೂರು ಗ್ರಾಮ…

ಸಿನಿಮಾ

ಕ್ರಿಡಾ ಸುದ್ದಿಗಳು

ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಕಪಟ ಹಿಂದು ಮುಖವಾಡ ಹಾಕಿಕೊಂಡಿದ್ದಾರಾ !!!!!!!?

ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಹಿಂದುಪರ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿ ನಡೆಸಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಕಪಟ ಹಿಂದು ಮುಖವಾಡವನ್ನು ಹಾಕಿಕೊಂಡಿದ್ದಾರೆ, ತಾನೊಬ್ಬ ಕಟ್ಟಾ ಹಿಂದು ಎಂದು ಹೇಳಿಕೊಂಡು ಓಡಾಡುವ ಈ ಶಾಸಕರ ನಿಜ ಬಣ್ಣವನ್ನು ಹಿಂದುಪರ…

error: Content is protected !!