ಅಂತರಾಷ್ಟ್ರೀಯ ಸುದ್ದಿಗಳು

ಚೀನಾದಲ್ಲಿ ಆಕಾಶದಿಂದ ಹುಳುಗಳ ಸುರಿಮಳೆ ಬೀಳುತ್ತಿದೆ !!! ಅಚ್ಚರಿಯಾದರೂ ಸತ್ಯ

ಹುಳುಗಳು ರಾಶಿ ರಾಶಿಯಾಗಿ ಕಾಣಿಸಿಕೊಂಡ ವಿಚಿತ್ರ ಘಟನೆ ಚೀನಾದ ಬೀಜಿಂಗ್‌ ನಿಂದ ವರದಿಯಾಗಿದೆ.     ಇದೇನು ಹುಳುಗಳ ಮಳೆಯಾ ಎಂದು ಜನರು ಕೇಳುವಂತಾಗಿದೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಳುಗಳ ರೀತಿಯ ಜೀವಿಗಳು ಕಾರುಗಳ ಮೇಲೆ, ರಸ್ತೆಗಳ ಮೇಲೆ…

Breaking: 16 ಸಾವಿರ ದಾಟಿದ ಭೂಕಂಪ ಸಾವಿನ ಸಂಖ್ಯೆ..!

ಟರ್ಕಿ, ಸಿರಿಯಾ ದೇಶಗಳಲ್ಲಿ ಮರಣ ಮೃದಂಗ ಮುಂದುವರೆದಿದೆ. ಭಾರೀ ಭೂಕಂಪದಿಂದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ಗಂಟೆಗೆ ನೂರಾರು ಶವಗಳು ಕಟ್ಟಡಗಳ ಅವಶೇಷಗಳಿಂದ ಹೊರಬರುತ್ತಿವೆ.           ಕಲ್ಲು, ಬಂಡೆಗಳ ನಡುವೆ ಸಿಲುಕಿ ಹಲವರು…

ನಿಮ್ಮ ಜಿಲ್ಲೆಯ ಸುದ್ದಿಗಳು

ಸುಳ್ಳು ವದಂತಿಗೆ ಕಿವಿಗೊಡಬೇಡಿ ; ಶಾಸಕ ಜ್ಯೋತಿಗಣೇಶ್

ದಿನಾಂಕ 18 ಮಂಗಳವಾರದಂದು ಹಿಂದೂಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ದುರುದ್ದೇಶದಿಂದ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಮೇಲೆ ಹಳೆ ಮಾರ್ಕೆಟ್ ನಲ್ಲಿ ಮಾಲ್ ನಿರ್ಮಾಣದ ವಿಚಾರವಾಗಿ ಇಲ್ಲ ಸಲ್ಲದ ರೀತಿ ಆರೋಪ ಮಾಡಿರುವುದು ಖಂಡನಾರ್ಹ. ಹಳೆ ಮಾರ್ಕೆಟ್ ನಲ್ಲಿ…

ಸಿನಿಮಾ

ಕ್ರಿಡಾ ಸುದ್ದಿಗಳು

ಹನಿಟ್ರಾಪ್ ಬಲಗೆ ಸಿಲುಕಿದ್ದಾರಾ ಕೆ.ಎನ್.ರಾಜಣ್ಣ !!!!?

ತುಮಕೂರು ಜಿಲ್ಲೆಯ ಹಿರಿಯ ಕಾಂಗ್ರೆಸ್ ಕಟ್ಟಾಳು, ಅತ್ಯಂತ ಪ್ರಭಾವಿ ರಾಜಕಾರಣಿ, ಸಹಕಾರಿ ಧುರೀಣ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ಕಳೆದ ನಾಲ್ಕೈದು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅಮೋಘ ಸಾಧನೆಯನ್ನು ಮಾಡಿಕೊಂಡು ಬರುತ್ತಿರುವ, ಹಾಲಿ ಸಹಕಾರ ಸಚಿವರು, ತುಮಕೂರು ಜಿಲ್ಲಾ ಸಹಕಾರ ಕೇಂದ್ರ…

error: Content is protected !!